tag:blogger.com,1999:blog-3264936613988442976.post6113802125949583848..comments2023-05-29T07:56:24.165-07:00Comments on ಶ್ರಾವಣದ ಮಳೆ ಸುರಿದಿದೆಯಾದರೂ...: ಕನ್ನಡ ಮತ್ತು ನಾನು ...ನವೆಂಬರ್ ತಿಂಗಳ ನೆಪದಲ್ಲಿ ಒಂದಿಷ್ಟುಶಾಂತಲಾ ಭಂಡಿ (ಸನ್ನಿಧಿ)http://www.blogger.com/profile/00119083151368093886noreply@blogger.comBlogger12125tag:blogger.com,1999:blog-3264936613988442976.post-67559848893014194302010-11-19T21:45:04.238-08:002010-11-19T21:45:04.238-08:00@ ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ
ನಿಜ ಸರ್ ಅನಾವಶ್ಯಕವ...@ ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ<br /><br />ನಿಜ ಸರ್ ಅನಾವಶ್ಯಕವಾದ ಇಂಗ್ಲಿಷ್ ಬಳಕೆ ಅತಿಯಾಗಿ ಬಿಟ್ಟಿದೆ .ಎಲ್ಲ ಕಡೆ ಇಂಗ್ಲಿಷ್ ಬೇಕಿಲ್ಲ :)<br /><br />ಧನ್ಯವಾದ ತಮ್ಮ ಪ್ರತಿಕ್ರಿಯೆಗೆ .ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-10561966898549084682010-11-19T21:43:10.165-08:002010-11-19T21:43:10.165-08:00@ ranjita ನೀವು ಹೇಳಿದ್ದು ಸರಿ ರಂಜಿತ ಅವರೆ. ಸಾಧ್ಯವಾದಲ್...@ ranjita ನೀವು ಹೇಳಿದ್ದು ಸರಿ ರಂಜಿತ ಅವರೆ. ಸಾಧ್ಯವಾದಲ್ಲೆಲ್ಲ ಕನ್ನಡ ಬಳಸಿದರೆ ಸಾಕು. ಮತ್ತೇನೂ ಮಾಡುವುದು ಬೇಡ :)<br />ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ :ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-31057982176721484972010-11-19T08:40:27.903-08:002010-11-19T08:40:27.903-08:00ನಿಮ್ಮ ಮಾತು ನಿಜ ವಿಧ್ಯಾಬ್ಯಾಸಕ್ಕೆ,ಕೆಲಸಕ್ಕೆ ಸೀಮಿತವಾಗಬೇ...ನಿಮ್ಮ ಮಾತು ನಿಜ ವಿಧ್ಯಾಬ್ಯಾಸಕ್ಕೆ,ಕೆಲಸಕ್ಕೆ ಸೀಮಿತವಾಗಬೇಕಿದ್ದ ಇಂಗ್ಲಿಷ್ ಈಗ ಎಲ್ಲರಲ್ಲಿ ಹೊಸ ರೋಗ ತಂದಿದೆ ....ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-3264936613988442976.post-31763058332256592532010-11-18T21:15:08.202-08:002010-11-18T21:15:08.202-08:00Goutam.. ninna lekhana chennagide.. Ella yuva jana...Goutam.. ninna lekhana chennagide.. Ella yuva janaru edanna anusarisidare kannada kannadavagi uliyalu sadhya...<br /><br />RanjitaAnonymoushttps://www.blogger.com/profile/06614623114704968472noreply@blogger.comtag:blogger.com,1999:blog-3264936613988442976.post-90479253956922347582010-11-18T20:51:57.516-08:002010-11-18T20:51:57.516-08:00@umesh desai sir
ಉಮೇಶ್ ದೇಸಾಯಿ ಸರ್ ನೀವು ಹೇಳಿದ್ದು ...@umesh desai sir <br /><br />ಉಮೇಶ್ ದೇಸಾಯಿ ಸರ್ ನೀವು ಹೇಳಿದ್ದು ಖರೆ .ಇಂಗ್ಲಿಷ್ ಬೇಕೇ ಬೇಕು .ಆದರೆ ನಾವು ತಲೆ ಮೇಲೆ ಹೊತ್ತು ಕೂರೋವಷ್ಟು ಅನಿವಾರ್ಯವಲ್ಲ .ಕೆಲಸದ ವೇಳೆ ಅನಿವಾರ್ಯ ಎಂದಾದಾಗ ಇಂಗ್ಲಿಷ್ ಬಳಕೆ ಮಾಡ್ಲಿ .ಆದರೆ ಮನೆಯವರ ಜೊತೆ , ಅಕ್ಕ ಪಕ್ಕದ ಕನ್ನಡದವರ ಜೊತೆ ಕನ್ನಡ ಮಾತಾಡಿಕೊಂಡು ಹಾಯಾಗಿ ಇರಬಹುದಲ್ವಾ :)<br /><br />ಧನ್ಯವಾದ ಸರ್ ನಿಮ್ಮ ಪ್ರತಿಕ್ರಿಯೆಗೆ :)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-85006822591587663372010-11-18T20:48:46.276-08:002010-11-18T20:48:46.276-08:00@ Dr.Krishnamurthy sir
ಕೃಷ್ಣಮೂರ್ತಿ ಸರ್ ಧನ್ಯವಾದ ನ...@ Dr.Krishnamurthy sir <br /><br />ಕೃಷ್ಣಮೂರ್ತಿ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಹಾಗು ಬೆಂಬಲಕ್ಕೆ :)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-41942189353997851402010-11-18T20:47:29.398-08:002010-11-18T20:47:29.398-08:00@KARTIK.D.V
ನಿಜ ಕಾರ್ತಿಕ್ ಅವರೇ. ಆದಷ್ಟು ನಾವು ನಮ್ಮ ...@KARTIK.D.V <br /><br />ನಿಜ ಕಾರ್ತಿಕ್ ಅವರೇ. ಆದಷ್ಟು ನಾವು ನಮ್ಮ ಕನ್ನಡ ಉಳಿಸ್ಕೋ ಬೇಕಷ್ಟೇ :)<br />ಧನ್ಯವಾದ :)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-75101366357492188952010-11-18T20:45:33.668-08:002010-11-18T20:45:33.668-08:00@ ಚುಕ್ಕಿ ಚಿತ್ತಾರ
ಹ್ಮಂ ನಿಜ .ಕೆಲವಷ್ಟು ವಿಶೇಷ ಕನ್ನಡ ಪ...@ ಚುಕ್ಕಿ ಚಿತ್ತಾರ<br /><br />ಹ್ಮಂ ನಿಜ .ಕೆಲವಷ್ಟು ವಿಶೇಷ ಕನ್ನಡ ಪದಗಳು ಬೆಂಗಳೂರಿನಲ್ಲಿ ಉಪಯೋಗಕ್ಕೆ ಬರೋಲ್ಲ . ಅನಿವಾರ್ಯ. ಆದಷ್ಟು ಕನ್ನಡ ಮಾತಾಡಿಕೊಂಡು ಇರಬೇಕು.ಆದರ್ಶ ಅಂತ ಅಲ್ಲ. ನಮ್ ಖುಷಿಗೆ :)<br /><br />ಧನ್ಯವಾದ ಚುಕ್ಕಿ ಚಿತ್ತಾರ ಅವರೇಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-3264936613988442976.post-28626070067889514292010-11-18T18:57:54.460-08:002010-11-18T18:57:54.460-08:00ಗೌತಮ್ ಈ "ಕಂಗ್ಲೀಷು"ರೋಗ ಬೇರೆ ಊರುಗಳಿಗೂ ವೇಗವ...ಗೌತಮ್ ಈ "ಕಂಗ್ಲೀಷು"ರೋಗ ಬೇರೆ ಊರುಗಳಿಗೂ ವೇಗವಾಗಿ ಹಬ್ಬುತ್ತಿದೆ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-3264936613988442976.post-63793970950438200032010-11-17T06:13:38.730-08:002010-11-17T06:13:38.730-08:00ಗೌತಮ್;ಬರಹ ಚೆನ್ನಾಗಿದೆ.ಅಭಿನಂದನೆಗಳು.ಗೌತಮ್;ಬರಹ ಚೆನ್ನಾಗಿದೆ.ಅಭಿನಂದನೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-3264936613988442976.post-40269804252903126442010-11-17T03:09:32.350-08:002010-11-17T03:09:32.350-08:00:) ಇದು ಬಹಳಷ್ಟೃ ಜನರ ನಿತ್ಯ ಸತ್ಯ :):) ಇದು ಬಹಳಷ್ಟೃ ಜನರ ನಿತ್ಯ ಸತ್ಯ :)Anonymoushttps://www.blogger.com/profile/00633468541806771718noreply@blogger.comtag:blogger.com,1999:blog-3264936613988442976.post-38076028506632876742010-11-17T01:50:05.066-08:002010-11-17T01:50:05.066-08:00ಸು೦ದರವಾಗಿ ಬರೆದಿದ್ದೀರಿ..
ನನಗೂ ಬೆ೦ಗಳೂರಿಗೆ ಬ೦ದ ನ೦ತರ ಇ...ಸು೦ದರವಾಗಿ ಬರೆದಿದ್ದೀರಿ..<br />ನನಗೂ ಬೆ೦ಗಳೂರಿಗೆ ಬ೦ದ ನ೦ತರ ಇಲ್ಲಿಯ ಮಿಕ್ಸ್ ನ್ ಮ್ಯಾಚ್ ಕನ್ನಡದ ನಡುವೆ ”ನನ್ನ ಕನ್ನಡ” ಕಳೆದು ಹೋಗುತ್ತಿರುವ ಅನುಭವವಾಗುತ್ತಿದೆ..! <br /><br />ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com